Prajwal Revanna Case : ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ವಕೀಲ ದೇವರಾಜೇಗೌಡರಿಂದ ಜನರ ಕಿವಿ ಮೇಲೆ ಹೂ
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವರಾಜೇಗೌಡ ಜನರ ಕಿವಿಗೆ ಹೂ ಇಡ್ತಿದ್ದಾರೆ. ತಡೆಯಾಜ್ಞೆ ತರೋ ಕೇಸ್ ಅಲ್ಲಿ ಇವರಿಗೆ ಸಂತ್ರಸ್ತೆ ಯಾಕೆ ಬೇಕು.. ಇವರೇ ಈ ಕೇಸ್ ಅನ್ನು ದೊಡ್ಡದು ಮಾಡಲು ಯೋಜನೆ ಹಾಕೋಂಡಿದ್ರು.
Comments